Description
ಕಾಲಡಿಯ ಕಣ್ಣು ದಲಿತ ಲೋಕ ಕಥನ
ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.
ಇಂದೂಧರ ಹೊನ್ನಾಪುರ
ಹಿರಿಯ ಪತ್ರಕರ್ತ, ಸಾಹಿತಿ




Reviews
There are no reviews yet.