ಕಾಲಡಿಯ ಕಣ್ಣು ದಲಿತ ಲೋಕ ಕಥನ

600.00

ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.

ಇಂದೂಧರ ಹೊನ್ನಾಪುರ
ಹಿರಿಯ ಪತ್ರಕರ್ತ, ಸಾಹಿತಿ

ಪುಟಗಳು-748
ಬೆಲೆ-600

Description

ಕಾಲಡಿಯ ಕಣ್ಣು ದಲಿತ ಲೋಕ ಕಥನ

ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.

ಇಂದೂಧರ ಹೊನ್ನಾಪುರ
ಹಿರಿಯ ಪತ್ರಕರ್ತ, ಸಾಹಿತಿ

Reviews

There are no reviews yet.

Be the first to review “ಕಾಲಡಿಯ ಕಣ್ಣು ದಲಿತ ಲೋಕ ಕಥನ”

Your email address will not be published. Required fields are marked *