Description
ಬರಗೂರ್ ಬುಕ್
ಸಂಪಾದಕ ಡಾ. ಯಲ್ಲಪ್ಪ ಹಿಮ್ಮಡಿ
₹200.00
ಬರಗೂರ ಬುಕ್
ಸಂಪಾದಕ ಡಾ. ಯಲ್ಲಪ್ಪ ಹಿಮ್ಮಡಿ
ಬೆಲೆ 200/-
ನಮ್ಮ ನಡುವಿನ ಶ್ರೇಷ್ಠ ಜನಪರ ಚಿಂತಕರಾದ ಬರಗೂರು ರಾಮಚಂದ್ರಪ್ಪನವರ ಈ ವಿಚಾರಶೀಲ ನುಡಿಗಟ್ಟುಗಳು ಸಮಾಜಕ್ಕೆ ಅರಿವಿನ ಆಕರಗಳಾಗಬಲ್ಲವು. ಮುಖ್ಯವಾಗಿ ಕಲಿಯುವ, ಬರೆಯುವ ಯುವಜನತೆಗೆ ವಿವೇಕದ ಮಾರ್ಗದರ್ಶನ ಮಾಡಬಲ್ಲವು; ಚಿಂತನೆಗೆ ಒಡ್ಡಬಲ್ಲವು; ಆರೋಗ್ಯ ಪೂರ್ಣ ಮನಸ್ಸುಗಳ ನಿರ್ಮಾಣಕ್ಕೆ ಸ್ಫೂರ್ತಿಯಾಗಬಲ್ಲವು ಎಂಬ ಹಂಬಲದಿಂದ, ಸಾಹಿತ್ಯ- ಸಂಸ್ಕೃತಿಯಿಂದ ಹಿಡಿದು ವಿಜ್ಞಾನ – ತಂತ್ರಜ್ಞಾನದವರೆಗಿನ ಅವರ ಎಲ್ಲ ವಿಚಾರಶೀಲ ನುಡಿಗಟ್ಟುಗಳನ್ನು, ಘೋಷವಾಕ್ಯಗಳ ರೂಪದಲ್ಲಿರುವ ಚಿಂತನೆಗಳನ್ನು ಸಂಗ್ರಹಿಸಿ, ಸಂಪಾದಿಸಿ ಕೊಡುವ ಕಾರ್ಯವನ್ನು ಇಲ್ಲಿ ಮಾಡಲಾಗಿದೆ. ಜನಪರವಾಗಿರುವ ಇವು ಜನಪ್ರಿಯವಾಗಬಲ್ಲವು ಎಂಬ ಮಹಾದಾಸೆಯನ್ನು ಹೊಂದಲಾಗಿದೆ.
Reviews
There are no reviews yet.