Description
ರೈತರಿಗಾಗಿ ನಿರಂಜನ- ಎಚ್.ಆರ್. ನವೀನ್ ಕುಮಾರ್
₹150.00
ರೈತರಿಗಾಗಿ ನಿರಂಜನ- ಎಚ್.ಆರ್. ನವೀನ್ ಕುಮಾರ್
ನೀಲೇಶ್ವರದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ದಮನಕ್ಕೆ ಒಳಗಾದ ರೈತ ಸೆಟೆದು ನಿಂತು ಮುಷ್ಟಿ ಬಿಗಿದು ಹೊಸ ಇತಿಹಾಸ ರಚಿಸಿದ್ದನ್ನು ಕಂಡು ಸ್ಫೂರ್ತರಾದವರು ನಿರಂಜನರು, ಆ ಹೋರಾಟದ ಕಿಡಿಯನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಅದರ ಬೆಳಕಿನಲ್ಲೇ ಅವರು ‘ಚಿರಸ್ಮರಣೆ’ ಬರೆದರು. ಆ ಕಾದಂಬರಿಯು ನೀಡುವ ‘ಸಮ್ಯಕ್ ದರ್ಶನ’ದಲ್ಲಿ ಕೈಬಿಟ್ಟಿರಬಹುದಾದ ಸಣ್ಣಪುಟ್ಟ ಸತ್ಯಗಳನ್ನು ಒಳಗೊಳ್ಳಲು ರೈತ ಹೋರಾಟದ ಇತಿಹಾಸವನ್ನೂ ಹಲವಾರು ಕಥೆಗಳನ್ನೂ ರಚಿಸಿದರು. ‘ಮೃತ್ಯುಂಜಯ’ವನ್ನು ಬರೆಯುವ ಹೊತ್ತಿಗೆ ರೈತ ಹೋರಾಟವು ಎಲ್ಲ ನಾಡುಗಳಲ್ಲೂ ಯುಗಯುಗದಲ್ಲೂ ಮರುಕಳಿಸುವ ಮಹಾಪುರಾಣವಾಗಿ ಗೋಚರಿಸಿತ್ತು.
Reviews
There are no reviews yet.