Description
ಹರ್ಮೆನ್ ಹೆಸ್
ಸಿದ್ಧಾರ್ಥ
ಕನ್ನಡಕ್ಕೆ ಸೊಂದಲಗೆರೆ ಲಕ್ಷ್ಮೀಪತಿ
₹150.00
ಹರ್ಮೆನ್ ಹೆಸ್
ಸಿದ್ಧಾರ್ಥ
ಕನ್ನಡಕ್ಕೆ ಸೊಂದಲಗೆರೆ ಲಕ್ಷ್ಮೀಪತಿ
ಜರ್ಮನ್ ಮೂಲದ ಈ ಕೃತಿ ಆಂಗ್ಲ ಭಾಷೆಗೆ ಅನುವಾದಗೊಂಡಿದೆ. ಯಹೂದಿ ಲೇಖಕ ಹರ್ಮನ್ಹೆಸ್ (1877-1962) 1946ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ವಿಜೇತ. ಹರ್ಮನ್ಹೆಸ್ನ ‘ಸಿದ್ಧಾರ್ಥ’ 20ನೇ ಶತಮಾನದ ಬಹು ಪ್ರಭಾವಿ ಆಧ್ಯಾತ್ಮಿಕ ಜಿಜ್ಞಾಸೆಯ ಕೃತಿ. ಸಿದ್ದಾರ್ಥ ಎಂದರೆ ಗುರಿಯನ್ನು ತಲುಪಿದವನು. ಬೌದ್ಧ ಧರ್ಮದ ಪ್ರಭಾವದಿಂದಾಗಿ ಹರ್ಮನ್ಹೆಸ್ 1920ರ ದಶಕದಲ್ಲಿ ಭಾರತಕ್ಕೆ ಬಂದು ನಾಲ್ಕಾರು ವರ್ಷ ತಂಗಿ ಈ ಕೃತಿ ರಚಿಸಿದ್ದಾನೆ. ಐತಿಹಾಸಿಕ ಹಿನ್ನೆಲೆಯಲ್ಲಿ ಈ ಸೃಜನಶೀಲ ಕೃತಿಯನ್ನು ಸ್ವತಃ ಓದುಗರೇ ವಿಮರ್ಶಿಸಿಕೊಳ್ಳಬೇಕೆಂದು ನಾನು ಬಯಸುವೆ.
ಕಾವ್ಯಕಲಾ ಪ್ರಕಾಶನ
Reviews
There are no reviews yet.