ದೆಹಲಿ ನೋಟ
₹200.00
ಜವಾಬ್ದಾರಿ ಪತ್ರಿಕೋದ್ಯಮವನ್ನು ಬೂದುಗನ್ನಡಿ ಹಿಡಿದು ಹುಡುವ ಸಂದರ್ಭದಲ್ಲಿರುವ ಅಪರೂಪದ ಅಂತಃಕರಣವುಳ್ಳ ಪತ್ರಕರ್ತರು ಡಿ.ಉಮಾಪತಿಯವರು. ದೇಶದ ಜನಪದರ ಜೀವನಾಡಿಯೊಂದಿಗೆ ಬೆರೆತುಹೋಗಿರುವ ಅವರ ಬರವಣಿಗಳಲ್ಲಿ ಎಚ್ಚರ ಮತ್ತು ಉತ್ತರದಾಯಿತ್ವ ಎರಡೂ ಹದವಾಗಿ ಮಿಳಿತವಾಗಿವೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಉಮಾಪತಿಯವರ ಅಂಕಣ ಬರಹಗಳನ್ನು ಸಂಗ್ರಹಿಸಿ ಮುಂದಿಡಲಾಗಿದೆ.